![](https://hampimirror.com/media/2022/02/IMG-20220203-WA0252-1024x461.jpg)
![](https://hampimirror.com/media/2022/02/IMG-20220203-WA0254.jpg)
![](https://hampimirror.com/media/2022/02/IMG-20220203-WA0250.jpg)
ಕೊಪ್ಪಳ…ದೇಶ ಸೇವೆಯನ್ನ ಕಳೆದ 22ವರ್ಷಗಳಿಂದ ಮಾಡಿದ ಕೊಪ್ಪಳ ಜಿಲ್ಲೆಯ ಯೋಧ ತಮ್ಮ ಸೇವಾ ಅವದಿಯನ್ನ ಪೂರ್ಣಗೊಳಿಸಿ ನಾಳೆ ತಮ್ಮ ತವರಿಗೆ ಮರಳಲಿದ್ದಾರೆ.
![](https://hampimirror.com/media/2022/02/IMG-20220203-WA0278-384x1024.jpg)
![](https://hampimirror.com/media/2022/02/IMG-20220203-WA0265.jpg)
ಕೊಪ್ಪಳ ಜಿಲ್ಲೆಯ ಲಕಮಾಪುರ ಗ್ರಾಮದ ಬಸವರಾಜ ನಿಂಗಪ್ಪ ಮುದ್ಲಾಪೂರ ಅವರು 2000ನೆ ಇಸವಿಯಲ್ಲಿ ಸೇನೆಗೆ ಸೇರಿದ್ದರು, ತಮ್ಮ ಯಶಸ್ವಿ 22 ವರ್ಷಗಳ ಸೇವೆ ಮುಗಿದ ಹಿನ್ನೆಲೆಯಲ್ಲಿ ಸೇನೆಯಿಂದ ನಿವೃತ್ತಿ ಪಡೆದು ನಾಳೆ ತಮ್ಮ ಸ್ವಗ್ರಾಮ ಲಕಮಾಪುರಕ್ಕೆ ಮರಳಲಿದ್ದಾರೆ.
![](https://hampimirror.com/media/2022/02/IMG-20220203-WA0253-1024x461.jpg)
![](https://hampimirror.com/media/2022/02/IMG-20220203-WA0265-1.jpg)
ಈ ಹಿನ್ನೆಲೆಯಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಬಸವರಾಜ ಅವರ ಆಗಮನಕ್ಕೆ ಕಾಯುತ್ತಿದೆ, ಸೇನೆಯಲ್ಲಿ ಸೇವೆ ಸಲ್ಲಿಸಿಮರಳುತ್ತಿರುವ ಬಸವರಾಜ ಅವರಿಗೆ ಅವರು ಕಲಿತ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮವನ್ನ ಆಯೋಜನೆಮಾಡಿ ಗೌರವ ಸಲ್ಲಿಸಲು ಗ್ರಾಮದ ಯುವಕರು ಸಜ್ಜಾಗಿದ್ದಾರೆ.
ವರದಿ. ಸುಬಾನಿ ಪಿಂಜಾರ ಹಂಪಿ ಮಾರ್ಗ ವಿಜಯನಗರ.