ಶ್ರೀಶೈಲ ಇದೀಗ ಉದ್ವಿಗ್ನ, ಕರ್ನಾಟಕ ಮೂಲದ ಓರ್ವ ಯಾತ್ರಾರ್ಥಿ ಬಲಿ.
ಕರ್ನೂಲು: ನೆರೆಯ ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಶ್ರೀಶೈಲದಲ್ಲಿ ನಿನ್ನೆ ತಡರಾತ್ರಿ ಗುಂಪು ಗಲಭೆ ಹಿಂಸಾಚಾರ ನಡೆದಿದೆ. ಘಟನೆಯಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಯಾತ್ರಾರ್ಥಿ ಸಾವಿಗೀಡಾಗಿದ್ದುಬೀಳಗಿ ತಾಲ್ಲೂಕಿನ ಜಾನಮಟ್ಟಿ ನಿವಾಸಿ ಶ್ರೀಶೈಲ ವಾರಿಮಠ ಸಾವಿಗೀಡಾಗಿದ್ದಾರೆ ಎಂದು ಗುರುತಿಸಲಾಗಿದೆ. ಕರ್ನಾಟಕದಿಂದ ಪಾದಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳ…